ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ಅನುಗ್ರಹ
![](http://subramanyasabha.com/wp-content/uploads/2021/10/Sri-Subrahmanya-Sabha-Programme-10.jpg)
ಶೃಂಗೇರಿ ಜಗದ್ಗುರುಗಳ ಚಾರ್ತುಮಾಸ ಪ್ರಯುಕ್ತ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ್ ಸಭಾದ ವತಿಯಿಂದ ಶೃಂಗೇರಿಗೆ ತೆರಳಿ ಫಲ ಸಮರ್ಪಿಸಿ ಅನುಗ್ರಹ ಮಂತ್ರಾಕ್ಷತೆ ಪಡೆಯಲಾಯಿತು. ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ “ಶಿವ ಸದನ” ಹಿರಿಯ ನಾಗರಿಕರ ವಸತಿ ನಿಲಯದಲ್ಲಿ ಸುಮಾರು 50 ಲಕ್ಷ ರುಪಾಯಿ ವೆಚ್ಚದಲ್ಲಿ ಪ್ರಥಮ ಮತ್ತು ದ್ವಿತೀಯ ಹಂತ ಗಳಿಗೆ ಲಿಪ್ಟ್, ಮೆಟ್ಟಲುಗಳು ಹಾಗು ಇತರ ನವೀಕರಣ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯ ಹಸ್ತದಿಂದ ಆಶೀರ್ವಚನ ಮೂಲಕ ಶಿಲೆ ಗಳನ್ನು ಪೂಜಿಸಿ, ಅನುಗ್ರಹ ಪಡೆಯಲಾಯಿತು